Advt. 
 Views   124
Apr 9 2024 9:01AM

ಕವನ - ಯುಗಾದಿ


ಯುಗಾದಿ..

ನವ ವಸಂತದ ಹೊಸ್ತಲಲ್ಲಿ
ನವ ಮಾಸದ ಆಗಮನವು
ಸಕಲ ಕಾರ್ಯಗಳ ಆದಿ
ನಮ್ಮ ಈ ಯುಗಾದಿ.....                                                          

ನಿಸರ್ಗವೆ ಬದಲಾಗಿ
ಹಣ್ಣೆಲೆಯು ಚಿಗುರಾಗಿ
ಬೇವು-ಬೆಲ್ಲಗಳೆರಡು ಕೂಡಿ
ಮೈದಳದಿದೆ ಈ ಯುಗಾದಿ....

ಕಷ್ಟವನೆಲ್ಲ ಕಟ್ಟಿ ಇಟ್ಟು
ಹೊಸ ಸಂಕಲ್ಪವನು ತೊಟ್ಟು
ಇದುವೆ ಬಾಳ ಯಶದ ಗುಟ್ಟು
ಮುನ್ನಡೆಯಿರಿ ಲಜ್ಜೆ ಬಿಟ್ಟು.....‌

ಮತ್ತೆ ಬರುವುದು ಯುಗಾದಿ
ಹಬ್ಬಗಳ ಸಡಗರಕ್ಕಿದು ಆದಿ
ಬದುಕಾಗಲಿ ಸುಖದ ಆರ್ಮಡಿ
ಚಿರಕಾಲ‌ ಉಳಿಯಲಿ ನಮ್ಮ ಯುಗಾದಿ.....
                        
 - ಸುರೇಶ ತಂಗೋಡ, ಕೊಪ್ಪಳ



Share this news

 Comments   0

Post your Comment

PEOPLE'S OPINION

Be the first person to comment this.

ಹೊಸ ಸುದ್ದಿಗಳು


May 2 2024 7:59PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ ಜಿಲ್ಲಾಧಿಕಾರಿಗಳ ಪ್ರಕಟಣೆ
Apr 28 2024 8:45PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ತಂದೆ ಮಗ ಒಂದೇ ದಿನ ನಿಧನ
Apr 28 2024 8:14PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಸಂವಿಧಾನ ಪೀಠಿಕೆ ಓದುವುದರ ಮೂಲಕ ಮಾಂಗಲ್ಯಧಾರಣೆ
Apr 28 2024 7:39PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕಾಂಗ್ರೆಸ್ ಸರಕಾರದ ಗ್ಯಾರಂಟಿಗಳು ಸಕ್ಸಸಫುಲ್ : ರಡ್ಡಿ ಶ್ರೀನಿವಾಸ
Apr 27 2024 7:25PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಗುಳದಳ್ಳಿಯಲ್ಲಿ ಸಾಮೂಹಿಕ ವಿವಾಹಗಳು
Apr 27 2024 9:38AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕುಷ್ಟಗಿ : ಭ್ರಷ್ಟಾಚಾರ ರಹಿತ ಆಡಳಿತ ನೀಡಿದ ಪಕ್ಷ ಬಿಜೆಪಿ
Apr 26 2024 9:11PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಮದುವೆಯಲ್ಲಿ ಮತದಾನ ಜಾಗೃತಿ
Apr 26 2024 7:08AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ
Apr 25 2024 12:06PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಮತದಾನಕ್ಕೆ ಮುನ್ನ ಅಜ್ಜಿ ನಿಧನ
Apr 25 2024 8:46AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ ಲೋಕಸಭಾ ಚುನಾವಣೆ ಅಭ್ಯರ್ಥಿಗಳ ಚಿನ್ಹೆಗಳು





     
Copyright © 2021 Agni Divya News. All Rights Reserved.
Designed & Developed by We Make Digitize