ಕೊಪ್ಪಳ ಲೋಕಸಭಾ ಕ್ಷೇತ್ರದ ಚುನಾವಣೆಗೆ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಅಭ್ಯರ್ಥಿಯಾಗಿ ನಿರುಪಾದಿ ಕೆ. ಗೋಮರ್ಸಿ ಸೋಮವಾರ ನಾಮಪತ್ರ ಸಲ್ಲಿಸಿದರು.
ಸಿಂಧನೂರು ಮೂಲದ 29 ವರ್ಷದ ನಿರುಪಾದಿ ಕಾನೂನು ವಿದ್ಯಾರ್ಥಿಯಾಗಿದ್ದಾರೆ.
ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಕೃಷ್ಣಾ ವಿವಿ ಕೊಪ್ಪಳ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ ಹೆಚ್. ಗೊಡಚಳ್ಳಿ , ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಭಾವನಾ ಶಾಸ್ತ್ರಿ , ಜಿಲ್ಲಾ ಕಾರ್ಯದರ್ಶಿಗಳಾದ ಗಣೇಶ್ ಶಿಂದೆ ಕನಕಪ್ಪ ಹುಡೆಜಾಲಿ ಮುಖಂಡರಾದ ಶ್ರೀಕಾಂತ್ ಕಡಬೂರ್ , ಬಸವ ಪ್ರಭು ಮಹೀಬೂಬ್, ಶರಣಪ್ಪ , ಮಹಾಂತೇಶ್, ಶರಣಪ್ಪ ಬೇರ್ಗಿ, ಗಣೇಶ್ ಕುಮಾರ್, ದ್ಯವನ್ನ ಪುಲದಿನ್ನಿ,ಕೃಷ್ಣ , ವಿಶ್ವನಾಥ್ ನಾಯ್ಡು ಇತರರು ಉಪಸ್ಥಿತರಿದ್ದರು.